ಸರ್ಪ ಶಕುನ
ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522
ಎರಡು ಹಾವುಗಳು ಜಗಳವಾಡುವುದನ್ನು ಕಂಡರೆ ಆಪ್ತರಲ್ಲಿ ವಿರೋಧ, ಎರಡು ಹಾವುಗಳು ಕೂಡಿ ಒಂದು ಕಡೆಹೋಗುತಿದ್ದರೆ ಬಡತನ, ಹೆಣ್ಣು ಗಂಡು ಕ್ರೀಡಿಸುತಿದ್ದರೆ ಸೌಖ್ಯ,ಒಂದು ಹಾವು ಮತ್ತೋಂದನ್ನು ನುಂಗುತ್ತಿದ್ದರೆ ಬರ ಬರುವುದು, ಹಸಿರು ಗಿಡ ಹತ್ತಿದರೆ ಚಕ್ರವರ್ತಿ, ಗಿಡ ಇಳಿಯುತ್ತಿದ್ದರೆ ರಾಜರಿಗೆ ಕೇಡು. ಇತರರಿಗೆ ಮೆಲು, ತಮ್ಮ ಮನೆಯನ್ನು ಪ್ರವೇಶ ಮಾಡಿದರೆ ಲಾಭ, ಮನೆಯ ಹೋರಗೆ ಹೋದರೆ ಹೆಡೆ ಒಂದನ್ನು ಎತ್ತಿಕೋಂಡು ಹೋದರೆ ಭೋಜನ ಸೌಖ್ಯ ದೂರ ಹೋಗುತ್ತಿದ್ದರೆ ಒಳ್ಳೆಯದು, ತನ್ನ ಪಕ್ಕದಿಂದ ತಪ್ಪಿಸಿ ಹೋಗುತ್ತಿದ್ದರೆ ದಾರಿದ್ರ್ಯ.
ಬಲಬಾಜು ಎದುರಾಗಿ ಬಂದರೆ ಕಾರ್ಯಸಿದ್ದಿ, ಎಡಬಾಜು ಬಂದರೆ ಕೇಡು,ಹೋರಳಾಡುವುದನ್ನು ನೋಡಿದರೆ ಕಾರ್ಯಸಿದ್ದಿ, ಹಾವು ತನ್ನನ್ನು ನೋಡಿ ಹಡೆಯಾಡಿಸುತ್ತಿದ್ದರೆ ಸಂಪತ್ತು, ಹುತ್ತದಿಂದ ಮೇಲಕ್ಕೆ ಬಂದರೆ ದರಿದ್ರರಿಗೆ ಧನ ಪ್ರಾಪ್ತಿ, ಇತರರಿಗೆ ಕೇಡು, ಹಾವು ಸತ್ತು ಬಿದ್ದರೆ ಮರಣ ವಾರ್ತೆ, ವ್ಯವಸಾಯ ಮಾಡುವ ಸ್ಥಲದಲ್ಲಿ ಹೆಡೆ ಎತ್ತಿ ಆಡುತ್ತಿದ್ದರೆ, ಓಡಿ ಹೋದರೆ ಚನ್ನಾಗಿ ಫಲಿಸುವುದು.
ಹಾವು ಚಾವಡಿಯಲ್ಲಿ ಹೋದರೆ ಊರ ಜನರಿಗೆ ಒಳ್ಳೆಯದು ಊರ ಹೊರಗೆ ಹೋಗುತ್ತಿದ್ದರೆ ಕೇಡು, ಹಾವು ಬಲಗಡೆ ಕೂಗಿದರೆ ಮೇಲು, ಎಡಗಡೆ ಕೂಗಿದರೆ ಕೇಡು.
ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522